ಅರಸೀಕೆರೆ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಬಿ.ಎಂ. ಶಂಕರಪ್ಪ, ಹಾಸನ ವಿಭಾಗದ ಎಚ್.ಸಿ. ಚಿದಾನಂದ್, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೆ. ಪುಟ್ಟರಾಜು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗಂಗಾಧರ್ ಬಹುಜನ್, ಕೆ. ರೇಖಾ, ಎಚ್.ವಿ. ಗುಂಡಣ್ಣ, ಸಿ.ಕೆ. ವೀರಭದ್ರಪ್ಪ, ಎ.ಬಿ. ಕಾಂತರಾಜು, ಗಂಗಪ್ಪ ಇದ್ದರು.