ಅವಿರೋಧ ಆಯ್ಕೆ: ಸಂಘದ ಕಾರ್ಯಕಾರಿ ಸಮಿತಿಗೆ 12 ಮಂದಿ ಮೊದಲೇ ಅವಿರೋಧ ಆಯ್ಕೆಯಾಗಿದ್ದರು. ಆನಂದ ಶಿವಶರಣಪ್ಪ, ಚೆಂಗ್ತಾ ರಮೇಶ, ಚೂಡಾಮಣಿ ಮಾಲಿಪಾಟೀಲ, ಗಣಪತಿರಾವ ಜಮಾದಾರ, ಕಾಮರಾಜ ಕಟ್ಟಾಲಿ, ಮಂಜುನಾಥ ಅಪಚಂದ್, ಫಯಾಜ್ ಮೊಹಮ್ಮದ್, ನಾಗರಾಜಚಾರ್ಯ ಕೆಂಭಾವಿ, ನಾಗೇಂದ್ರಪ್ಪ ಪೂಜಾರಿ, ಸಂಜೀವಕುಮಾರ್ ಶಿವಶರಣಪ್ಪ, ಶಿವಶರಣಪ್ಪ ಮುನ್ನೊಳ್ಳಿ ಹಾಗೂ ವೆಂಕಟೇಶರಾವ ಕುಲಕರ್ಣಿ ಅವಿರೋಧ ಆಯ್ಕೆಯಾದರು.