ಈ ನಡುವೆ, ಪಿ.ಯು. ಉಪನ್ಯಾಸಕರಾಗಿಯೂ ಆಯ್ಕೆಯಾಗಿ, ಸದ್ಯ ಧಾರವಾಡದ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದಾರೆ. ಬಡ ನೇಕಾರ ಕುಟುಂಬದ ಹಿನ್ನೆಲೆಯಿಂದ ಬಂದ ಮಂಜುನಾಥ್, ವಿದ್ಯಾರ್ಥಿದಿಸೆಯಿಂದಲೇ ರ್್ಯಾಂಕ್ ವಿಜೇತರು. ಎರಡು ಸಲ ಕೆಪಿಎಸ್ಸಿ ಪರೀಕ್ಷೆ ಉತ್ತೀರ್ಣರಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಮೂರನೇ ಬಾರಿಗೆ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.