ಮನವಿಪತ್ರಕ್ಕೆ ಸ್ಪಂದಿಸಿದ ತಹಶೀಲ್ದಾರ್ ಶಕುಂತಲಾ ಚೌಗಲಾ, ‘ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು’ ಎಂದು ಭರವಸೆ ನೀಡಿದರು.ಸಾರಿಗೆ ಸಿಬ್ಬಂದಿ ಎಸ್.ಎಂ.ದೇವಣ್ಣನವರ, ಸಿ.ಜಿ.ಹಿರೇಮಠ, ಐ.ಎಂ.ಬಡಿಗೇರ, ಕೆ.ಎಫ್.ಬಾರ್ಕಿ, ಡಿ.ಬಿ.ಶೇಷಗಿರಿ, ಯು.ಎಸ್.ರಾಯ್ಕರ, ಸಿ.ಟಿ.ಹರಿಜನ, ಎಸ್.ಬಿ.ಹೆಬ್ಬಳ್ಳಿ, ಎಂ.ಎಂ.ಗುಲಾಮಲಿಶಾ, ವೈ.ಎಚ್.ಭಜಂತ್ರಿ ಈ ವೇಳೆ ಹಾಜರಿದ್ದರು.