ಪ್ರತಿಭಟನೆಯ ನೇತೃತ್ವವನ್ನು ಕೆಪಿಆರ್ಎಸ್ ರಾಜ್ಯ ಸಮಿತಿ ಸದಸ್ಯೆ ವನಜ ಆಗೂ ಆರ್ಟಿಐ ಕಾರ್ಯಕರ್ತ ಜೋಡುಗಟ್ಟೆ ನಾಗರಾಜು, ಸಾವನದುರ್ಗದ ರುದ್ರೇಶಾರಾಧ್ಯ, ನರಸಿಂಹ, ನಾಗರಾಜು, ವೀರಭದ್ರಯ್ಯ, ಮಂಡಿಪ್ರಕಾಶ್, ಜಗದೀಶ್,ವೀರೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿ ಇಡಿ ದಿನ ಗ್ರಾಮಪಂಚಾಯಿತಿ ಮುಂದೆ ಧರಣಿ ನಡೆಸಿದರು.