ಮಹಾಪ್ರಬಂಧಕ ಚಂದ್ರಶೇಖರ್ ರಾವ್ ಬಿ. ಸ್ವಾಗತಿಸಿದರು. ಮಹಾಪ್ರಬಂಧಕ ವೈ.ವಿ. ಬಾಲಚಂದ್ರ, ಕರ್ಣಾಟಕ ಬ್ಯಾಂಕಿನ ವಹಿವಾಟಿನ ವರದಿ ಮಂಡಿಸಿದರು.
ಮಹಾಪ್ರಬಂಧಕರಾದ ರಘು ರಾಮ್, ರಾಘವೇಂದ್ರ ಭಟ್ ಎಂ., ಸುಭಾಷಚಂದ್ರ ಪುರಾಣಿಕ್, ಮುರಳೀಧರ ಕೃಷ್ಣರಾವ್, ನಾಗರಾಜ್ ರಾವ್ ಬಿ. ವೇದಿಕೆಯಲ್ಲಿದ್ದರು. ಬ್ಯಾಂಕಿನ ಎಲ್ಲ ಪ್ರಾದೇಶಿಕ ಕಚೇರಿಗಳ ಮುಖ್ಯ ಸ್ಥರು, ಹಿರಿಯ ಅಧಿಕಾರಿಗಳು ಇದ್ದರು. ಉಪ ಮಹಾಪ್ರಬಂಧಕ ವಿಜಯಶಂಕರ್ ರೈ ಕೆ.ವಿ. ವಂದಿಸಿದರು.