ಆಕ್ರೋಶ: ‘ಕಾಡಾನೆ ಮತ್ತು ಕಾಡು ಪ್ರಾಣಿಗಳು ಸಾರ್ವಜನಿಕರಿಗಿಂತ ಅರಣ್ಯ ಇಲಾಖೆ ಮತ್ತು ಅಧಿಕಾರಿಗಳಿಗೆ ಹೆಚ್ಚು ಪ್ರೀತಿ ಪಾತ್ರವಾದವು. ಅವುಗಳ ಸಾವಿಗೆ ಹೆಚ್ಚು ಮರುಗಬೇಕಾದುದು ಅರಣ್ಯಾಧಿಕಾರಿಗಳೇ. ಆದರೆ, ತಿಥಿ ಕಾರ್ಯಕ್ಕೆ ಬರುವಂತೆ ಕರಪತ್ರ ನೀಡಿದ್ದರೂ, ಯಾವೊಬ್ಬ ಅಧಿಕಾರಿಯು ಬಂದಿಲ್ಲ. ₹ 5 ಸಾವಿರ ಹಣ ಕೊಡುವುದಾಗಿ ಹೇಳಿ ವಂಚಿಸಿದ್ದಾರೆ’ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.