ಸುಧಾಮ ಶ್ರೀಕೃಷ್ಣನನ್ನು ಭೇಟಿ ಮಾಡಿ ಮರಳಿದಾಗ ಶ್ರೀಕೃಷ್ಣ ಸುಧಾಮನಿಗೆ ಹಣ ಕೊಡಲಿಲ್ಲ. ಅದರ ಬದಲು ಸುಧಾಮನ ಮನೆಯ ಪರಿಸ್ಥಿತಿಯನ್ನೇ ಬದಲಿಸಿ ಸ್ನೇಹ ಮೆರೆದಿದ್ದರು. 5,000 ವರ್ಷಗಳ ಹಿಂದೆಯೇ ಇದೆಲ್ಲಾ ಸಾಧ್ಯವಾಗಿದ್ದರೆ ಈಗಿನ ಕಾಲದಲ್ಲಿ ಯಾಕೆ ಸಾಧ್ಯವಿಲ್ಲ? ನಾವೆಲ್ಲರೂ ಇದರಿಂದ ಸ್ಫೂರ್ತಿ ಪಡೆದುಕೊಳ್ಳಬೇಕಿದೆ ಎಂದು ಆದಿತ್ಯನಾಥ ಹೇಳಿದ್ದಾರೆ.