‘ಜಯದೇವ್ ಹಾಕಿದ ಚೆಂಡು ಕ್ರೀಸ್ನಿಂದ ಬಹಳ ದೂರದಲ್ಲಿ ಸಾಗಿತ್ತು. ಅದು ವೈಡ್ ಆಗಿತ್ತೊ ಇಲ್ಲವೋ ನನಗೂ ಸರಿಯಾಗಿ ಗೊತ್ತಿಲ್ಲ. ಇದರಿಂದ ಅಸ ಮಾಧಾನಗೊಂಡಿದ್ದ ರೋಹಿತ್, ಅಂಪೈರ್ ರವಿ ಅವರ ಬಳಿ ಬಂದು ಚರ್ಚಿಸಿದರಷ್ಟೇ. ಆಗ ನಾನೂ ಅಲ್ಲೇ ಇದ್ದೆ. ಅವರು ಅಂಪೈರ್ಗೆ ಅಗೌರವ ತೋರುವ ರೀತಿಯಲ್ಲಿ ಖಂಡಿತ ವಾಗಿಯೂ ವರ್ತಿಸಲಿಲ್ಲ’ ಎಂದಿದ್ದಾರೆ.