ಮಧ್ಯಾಹ್ನ 12 ಗಂಟೆ ಸುಮಾರಿಗೆ ದ್ಯಾವಮ್ಮ ಅವರು ಮಗನೊಂದಿಗೆ ಬಟ್ಟೆ ಒಗೆಯಲು ನೀರು ತುಂಬಿದ್ದ ಕ್ವಾರಿಗೆ ಹೋಗಿದ್ದಾರೆ. ಅಲ್ಲಿಯೇ ಆಟವಾಡುತ್ತಿದ್ದ ಹನುಮಂತ ಆಕಸ್ಮಿಕವಾಗಿ ನೀರಿಗೆ ಬಿದ್ದಿ ದ್ದಾನೆ. ಮಗನನ್ನು ರಕ್ಷಿಸಲುಹೋದ ತಾಯಿ, ಆತನನ್ನು ಎತ್ತಿಕೊಳ್ಳುವಲ್ಲಿ ಯಶಸ್ವಿಯಾದರೂ ಮೇಲೆ ಬರಲಾಗದೆ ಮುಳುಗಿ ಇಬ್ಬರೂ ಮೃತಪಟ್ಟಿದ್ದಾರೆ.