ಬಾಬಾಬುಡನ್ ದರ್ಗಾದ ಪಹಣಿ, ದತ್ತಪೀಠದ ಹೆಸರಿನಲ್ಲಿರುವ ಖಾತೆಯಲ್ಲಿ ಸರ್ಕಾರವೇ ₹ 1 ಕೋಟಿ ಇಟ್ಟಿರುವ ಮಾಹಿತಿ ನೀಡಲಾಯಿತು ಎಂದರು.
‘ಮೇ 9 ರ ಒಳಗೆ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದ್ದು, ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.