ಭಾವಚಿತ್ರ ತೆಗೆಯಿರಿ: ಎಐಎಡಿಎಂಕೆ ಮುಖ್ಯ ಕಚೇರಿಯಲ್ಲಿರುವ ವಿ.ಕೆ. ಶಶಿಕಲಾ ಅವರ ಭಾವಚಿತ್ರಗಳನ್ನು ತೆಗೆದು ಹಾಕುವಂತೆ ಒ. ಪನ್ನೀರ್ಸೇಲ್ವಂ ಬಣ ಒತ್ತಾಯಿಸಿದೆ. ‘ಕಚೇರಿಯ ಪಾವಿತ್ರ್ಯತೆಯನ್ನು ಕಾಪಾಡಲು ಶಶಿಕಲಾ ಭಾವಚಿತ್ರಗಳನ್ನು ತೆಗೆದು ಹಾಕುವ ಅಗತ್ಯವಿದೆ’ ಎಂದು ಮುಖಂಡ ಇ. ಮದುಸೂಧನನ್ ಹೇಳಿಕೆ ನೀಡಿದ್ದಾರೆ.