ಪಂಚನಹಳ್ಳಿಗೆ ತೆರಳುವ ಮುನ್ನ ಕಡೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಎಚ್.ವಿಶ್ವನಾಥ್ ಜೆಡಿಎಸ್ ಸೇರುವ ಸಂಬಂಧ ಮಾತುಕತೆ ಮುಗಿದಿದ್ದು, ಹಲವು ಕಾಂಗ್ರೆಸ್ಸಿಗರು ಜೆಡಿಎಸ್ಗೆ ಬರಲು ಸಿದ್ಧರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಸ್ವಾಭಾವಿಕ’ ಎಂದರು.