‘ಜಿಲ್ಲೆಯ ಹತ್ತಿಮತ್ತೂರ, ಯಲವಿಗಿ, ಶಿರಬಡಿಗಿ, ಹೆಸರೂರು ಹಾಗೂ ಸಿದ್ದಾಪುರ ಕೆರೆ ಹೂಳೆತ್ತಲಾಗುವುದು. ಜಿಲ್ಲೆಗೆ ₹10 ಕೋಟಿ ಅನುದಾನ ಬಂದಿದ್ದು, ಅಗತ್ಯವಿದ್ದಲ್ಲಿ ಚೆಕ್ಡ್ಯಾಮ್ಗಳನ್ನು ನಿರ್ಮಿಸಲಾಗುವುದು’ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.