ಕಾರ್ಖಾನೆಯ ಸಿಇಓ ಎಸ್.ಎನ್. ಬಬಲೇಶ್ವರ, ಪ್ರಧಾನ ವ್ಯವಸ್ಥಾಪಕ ಭಾಲಚಂದ್ರ ಬಕ್ಷಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ರಂಗನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಉದಪುಡಿ, ಸುಜಾತಾ ಸಿಂಗಾಡಿ, ಸಂಗಪ್ಪ ಹಲ್ಲಿ, ಅಮೃತಾಬೆನ್ ಸೋಮಯ್ಯ, ಎಪಿಎಂಸಿ ಅಧ್ಯಕ್ಷ ರಾಮಣ್ಣ ಮಳಲಿ, ಉಮೇಶ ಪಾಶ್ಚಾಪೂರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಸೋಮಯ್ಯ ಸಿಬಿಎಸ್ಇ ಶಾಲೆಯ ಮಕ್ಕಳು ಸ್ವಾಗತ ಗೀತೆ ಹಾಡಿದರು.