‘ಪ್ರತಿಯೊಬ್ಬರಿಗೂ ಹತ್ತಿರವಾಗುವ ಸಿನಿಮಾ ಇದು. ವಿಧಾನಸೌಧದಲ್ಲಿ ಎಷ್ಟು ಕಚೇರಿಗಳು, ಕ್ಯಾಬಿನ್ಗಳು, ಅಧಿಕಾರಿಗಳು ಇದ್ದಾರೋ ಗೊತ್ತಿಲ್ಲ. ಆದರೆ ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಎಲ್ಲಾ ಅಂಶಗಳಿಗೆ ಪೂರಕವಾಗುವಂತೆ ಸಿನಿಮಾ ಮಾಡಲಾಗಿದೆ’ ಎಂದು ರವೀಂದ್ರ ಚಿತ್ರದ ತಿರುಳನ್ನು ಬಿಚ್ಚಿಟ್ಟರು.