ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅನಂತರಾವ ಘೋರ್ಪಡೆ, ಮಾಜಿ ನಿರ್ದೇಶಕ ಉದಯ ಸಾರವಾಡ, ಜಿ.ಪಂ. ಸದಸ್ಯ ಭೀಮನಗೌಡ ಪಾಟೀಲ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಹೆಚ್.ಎನ್.ವಜ್ರಮಟ್ಟಿ, ಎಪಿಎಂಸಿ ನಿರ್ದೇಶಕ ಅಪ್ಪಾಸಾಹೇಬ ಪವಾರ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗಪ್ಪ ಅಂಬಿ, ಬಸವರಾಜ ಮಾನೆ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲ ಕುಂದ, ಪ್ರಕಾಶ ಚಿತ್ತರಗಿ, ಬಂಡುರಾವ ಘಾಟಗೆ, ಬಸವರಾಜ ಮಾನೆ ಇದ್ದರು.