ಸತ್ಯನಾರಾಯಣ ಮದ್ಯ ಸೇವಿಸಿ ಸಾರ್ವಜನಿಕವಾಗಿ ಕೂಗಾಡುತ್ತಿದ್ದ. ಈ ವೇಳೆ ಶಿವನೇಗೌಡ ‘ಗಲಾಟೆ ಮಾಡಬೇಡ’ ಎಂದು ಸೂಚಿಸಿದ್ದಾರೆ. ಇದರಿಂದ ಕುಪಿತಗೊಂಡ ಆತ ಕಾನ್ಸ್ಟೆಬಲ್ ಮೇಲೆ ಎರಗಿದ್ದಾನೆ. ಸಾರ್ವಜನಿಕರು ಕಾನ್ಸ್ಟೆಬಲ್ ನೆರವಿಗೆ ಧಾವಿಸಿದ್ದಾರೆ.ಸತ್ಯನಾರಾಯಣನನ್ನು ಪೊಲೀಸರು ಬಂಧಿಸಿದಾಗ ಆತನ ಬಳಿ ಚಾಕು ಇತ್ತು.