‘ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಬೆಳವಣಿಗಾಗಿ ನಡೆಸುತ್ತಿರುವ ಹಲವು ಕಾರ್ಯಕ್ರಮಗಳು ಎಲ್ಲರ ಮನೆ–ಮನಗಳಿಗೆ ತಲುಪಿಸುವ ಕೆಲಸ ಪದಾಧಿಕಾರಿಗಳಿಂದ ಆಗಬೇಕು’ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಸುನಿಲ ಮೇತ್ರೆ , ಬೇಸಿಗೆ ಸಂಭ್ರಮ ಕಾರ್ಯಕ್ರಮದ ನೋಡೆಲ್ ಅಧಿಕಾರಿ ರಾಜಕುಮಾರ್ ಆರ್ಯ, ಸಿಆರ್ಪಿ ಶಂಭುಲಿಂಗ ರೂಗನ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಮಡೆಪ್ಪ ಕುಂಬಾರ್, ಬಿಆರ್ಪಿ ವೀರಣ್ಣ ಪಂಚಾಳ, ಭೀಮರಾವ ಪ್ರಸಾದ್, ಅಶೋಕ ಸಿಂಧೋಲ್, ಶಿವರಾಜ್, ಶ್ರೀಧರ್ ಚವ್ಹಾಣ ಇದ್ದರು.