ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ ಬುರ್ಲಿ, ‘ಎರಡು ಬಾರಿ ನೀರು ಬಿಡುವುದರೊಳಗಾಗಿ ಸಮಸ್ಯೆಗೆ ಕಾರಣ ಗೊತ್ತಾಗದಿದ್ದರೆ ಹೊಸ ಲೈನ್ ಬದಲು ಹಳೆಯ ಸಂಪರ್ಕದ ಮೂಲಕವೇ ನೀರು ಪೂರೈಸಲು ಕ್ರಮ ಕೈಗೊಳ್ಳುವುದಾಗಿ’ ಭರವಸೆ ನೀಡಿದರು.ನಂತರ ಕೆಲವರು ಖಾಸಗಿ ಟ್ಯಾಂಕರ್ ಮೂಲಕ ನೀರು ತರಿಸಿಕೊಂಡರೆ, ಕೆಲ ಮನೆಗಳಿಗೆ ಜಲಮಂಡಳಿಯವರೇ ನೀರು ಪೂರೈಸಿದರು.