ಗ್ರಾಮ ಪಂಚಾಯ್ತಿ ಅಧ್ಯೆಕ್ಷೆ ಹೊನ್ನಮ್ಮ ಓಲೇಕಾರ, ಸದಸ್ಯ ರಾಜ ಸುರ್ವೆ,ಜಿಲ್ಲಾ ಗವರ್ನರ್ ವಿ.ಆರ್. ಹಿರೇಗೌಡರ ಮಾತನಾಡಿದರು. ಅಶೋಕಕುಮಾರ ನಾಯಕ, ಅಶೋಕ ಸಂಕಣ್ಣನವರ, ಡಾ.ರಾಜು ಶಿರೂರ, ಡಾ.ನಾಗರಾಜ ಎಸ್.ಕೆ, ಬಸಪ್ಪ ಸುರ್ವೆ, ವಿದ್ಯಾ ಮಾಕನೂರ, ಡಾ.ಶಿವಪುತ್ರಯ್ಯ ಸಂದಿಮನಿ, ಡಾ ಬಸವರಾಜ ಪವಾರ, ಮನೋಜ ನಿಟ್ಟೂರ, ಮುದುಕನಗೌಡ ಬಸನಗೌಡ್ರ, ರುಕ್ಮಿಣಿ ಕಳಸದ, ಮೇಘರಾಜ ಪವಾರ, ಎನ್.ಎಸ್.ಪಾಟೀಲ, ನಾಗರಾಜ ನಲವಾಗಲ ಇದ್ದರು.