ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಅಭಯಕುಮಾರ ನಾಂದ್ರೇಕರ, ಧರೆಪ್ಪ ಆಲಗೂರ, ರಾಚವಿ ಸಿಂಡಿಕೇಟ್ ಸದಸ್ಯ ಸಂದೀಪ ಬೆಳಗಲಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಂದೆಪ್ಪನವರ, ಪಾಸಗೌಡ ಪಾಟೀಲ, ಕೆಎಚ್ಡಿಸಿ ನಿರ್ದೇಶಕ ಪ್ರವೀಣ ನಾಡಗೌಡ, ಸತೀಶ ಹಜಾರೆ, ನಿರಾಣಿ ಶುಗರ್್್ಸನ ಸಂಗಮೇಶ ನಿರಾಣಿ, ಮಹಾಬಲ ಸದಲಗಿ, ದೇವಲ ದೇಸಾಯಿ, ದಯಾನಂದ ಶಿರಗಾರ, ಸಾತಪ್ಪ ಗೊಂಗಡಿ, ತಾ.ಪಂ. ಸದಸ್ಯ ಚಂದು ನರಸಗೊಂಡ ಇದ್ದರು.