ಅದರಂತೆ ಇತ್ತೀಚೆಗೆ ಕೆರೆಯ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸ ಲಾಗಿತ್ತು. ಅಷ್ಟೇ ಅಲ್ಲ, ಕೆರೆಯ ಸುತ್ತಲೂ ಗಡಿ ಗುರುತು ಕಲ್ಲುಗಳನ್ನು ನೆಡಲಾಗಿತ್ತು. ಕೆರೆಯ ಸುತ್ತ ಕಂದಕ ನಿರ್ಮಿಸಿ, ಸಸಿಗಳನ್ನು ನೆಡುವಂತೆ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರು ಇತ್ತೀಚೆಗೆ ನಡೆದ ಸಭೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿ ಗಳಿಗೆ ಸೂಚನೆ ಕೊಟ್ಟಿದ್ದರು.