ಇದನ್ನು ನೋಡಿದ ಅಕ್ಕಪಕ್ಕದ ತೋಟದವರು ಕೂಡ ಪರ್ಯಾಯವಾಗಿ ನೀರು ಕದಿಯಲು ಮುಂದಾಗಿರುವುದು ಕಂಡು ಬಂದಿದೆ ಎಂದು ಹೇಳಿದರು. ಸಾರ್ವಜನಿಕರಿಗೆ ಪೂರೈಸಬೇಕಾದ ನೀರನ್ನು ದುರುಪಯೋಗ ಮಾಡಿ ಕೊಂಡಿರುವ ಸಾಸಲಿನ ಕೆಲ ತೋಟದ ಮಾಲೀಕರ ವಿರುದ್ಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪೌರಾಯುಕ್ತ ಚಂದ್ರಪ್ಪ, ನಗರಸಭೆ ಅಧಿಕಾರಿಗಳು ಇದ್ದರು.