ಅಲ್ಲದೇ, ‘ಕನಿಷ್ಠ 2ರಿಂದ 3ದಿನಕ್ಕೆ ನೀರು ಬಿಡುವುದಾದರೆ, ನೀರಿನ ಕರ ವಸೂಲಿ ಮಾಡಲಿ’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಮನವಿ ಸಲ್ಲಿಕೆ ವೇಳೆ, ಮುಖಂಡರಾದ ಬಸವರಾಜ ನಾರಾಯಣಪುರ, ರಾಮಕೃಷ್ಣ ಆಲದಕಟ್ಟಿ, ಆರ್.ವೈ.ಸುಲಾಖೆ, ರುದ್ರೇಶ ಪವಾಡಿ, ಎಂ.ಎಂ.ಹಂಜಗಿ, ಆನಂದ ವಳಗೇರಿ,ನನ್ನೆಸಾಬ ದೇವಗಿರಿ, ಕೆ.ಪಿ.ಸಕ್ರಿ, ಗುಡ್ಡಪ್ಪ ಮತ್ತೂರ, ಮಾಂಬಳೇಶ ವಳಗೇರಿ, ಮಹಾದೇವಪ್ಪ ವಡ್ಡರ,ವೀರೇಶ ರುದ್ರಾಕ್ಷಿ, ಮಣಿಕಂಠ ಕಟಗಿಮಠ, ಹುಲಿಗೆಪ್ಪ ಗುಳೇದ, ಆಂಜನೇಯ ಗುಡಗೇರಿ ಉಪಸ್ಥಿತರಿದ್ದರು.