ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಆರೇರ್, ತಹಶೀಲ್ದಾರ್ ಶಿವಾನಂದ ರಾಣೆ, ಎಪಿಎಂಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಸದಸ್ಯ ವೀರಣ್ಣ ಬಡ್ಡಿ, ಅರ್ಜಪ್ಪ ಲಮಾಣಿ, ರಾಜಕುಮಾರ ವರ್ಣೇಕರ, ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್.ನಾಯಕರ, ಉಪತಹಶೀಲ್ದಾರ್ ಎಸ್.ಬಿ.ಚಾಪಗಾವ. ಎಸ್.ಎಸ್.ನಾಯಕ, ದುಂಡಸಿ ಉಪತಹಶೀಲ್ದಾರ್ ಬಸವರಾಜ ಹೊಂಕಳೆಪ್ಪನವರ, ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು.