ಗಾಯಾಳುಗಳನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಲೇಬೆನ್ನೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಪ್ರಭಾರ ಸಿಪಿಐ ಜೆ.ರಮೇಶ್, ಪಿಎಸ್ಐಗಳಾದ ಸಿದ್ದೇಗೌಡ, ಎಚ್.ಸುನಿಲ್ಕುಮಾರ್, ಸಿಬ್ಬಂದಿ ಜಿ.ಜೆ.ಮಹೇಶಕುಮಾರ್ ಅವರೂ ಭೇಟಿ ನೀಡಿದರು.