ಈ ಯೋಜನೆ ಹಣ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನರು ವಾಸಿಸುವ ಬಡಾವಣೆ ಅಭಿವೃದ್ಧಿಗೆ ವಿನಿ ಯೋಗಿಸಬೇಕು ಎಂದು ಒತ್ತಾಯಿಸಿದರು. ಪುರಸಭೆ ಉಪಾಧ್ಯಕ್ಷೆ ಫೈರೋಜಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಪಿ. ನಾಗರಾಜಗೌಡ, ಸದಸ್ಯರಾದ ಗೋಣಿ ಮಾಲತೇಶ್, ಟಿ.ಎಸ್. ಮೋಹನ್, ಚಾರಗಲ್ಲಿ ಪರಶುರಾಮ್, ಎಂ.ಎಚ್. ರವೀಂದ್ರ, ಮಧುಸೂದನ್, ಅಂಗಡಿ ಜಗದೀಶ್, ಪಾರ್ವತಮ್ಮ, ವೀಣಾ ವಿಜಯ ಕುಮಾರ್, ಪದ್ಮಾ ಗಜೇಂದ್ರ, ನಾಮ ನಿರ್ದೇಶಿತ ಸದಸ್ಯರಾದ ಫಯಾಜ್್ ಅಹಮದ್, ಜೈಸು ಸುರೇಶ್, ಬಡಗಿ ಫಾಲಾಕ್ಷ, ಪುರಸಭೆ ಆರೋಗ್ಯ ನಿರೀಕ್ಷಕ ರಾಜಕುಮಾರ್ ಉಪಸ್ಥಿತರಿದ್ದರು.