‘ಆದೇಶ ಹೊರಡಿಸದ ಕಾರಣ 5 ವರ್ಷಗಳಿಂದ ಸುಮಾರು 8 ರಿಂದ 10 ಸಾವಿರ ಸಿಬ್ಬಂದಿ ಪದೋನ್ನ ತಿಯಿಂದ ವಂಚಿತರಾಗಿದ್ದಾರೆ’ ಎಂದರು. ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಚಂದ್ರಶೇಖರ ಪಾಟೀಲ, ಡಾ.ಸುರೇಶ ದಿನಕರ, ಡಾ.ನೀಲಕಂಠ, ಡಾ. ಕುಮಾರ ಸ್ವಾಮಿ, ಡಾ.ಯೋಗೇ ಂದ್ರ, ಡಾ. ಮಹಿ ಪಾಲ್ಸಿಂಗ್ ಠಾಕೂರ್, ಡಾ. ಪೃಥ್ವಿ ರಾಜ, ಡಾ.ಕಿರಣ ಬಿರಾದಾರ ಪಾಲ್ಗೊಂಡಿದ್ದರು.