‘ಸ್ಥಿತಿವಂತರೂ, ಅಧಿಕಾರಿಗಳ ಮಕ್ಕಳು ಎಸ್ಎಸ್್ಎಲ್ಸಿ, ಪಿಯುಸಿಗೆ ಹಣ ನೀಡಿ ಪ್ರವೇಶ ಪಡೆಯುತ್ತಾರೆ. ಆದರೆ, ಗ್ರಾಮೀಣ ರೈತರ ಮಕ್ಕಳು ಮತ್ತು ನಗರದ ಬಡ, ಕೊಳೆಗೇರಿ ಮಕ್ಕಳು ದುಬಾರಿ ಶುಲ್ಕ ಮತ್ತು ವಂತಿಗೆ ನೀಡಲು ಆಗುವುದಿಲ್ಲ. ಆದ್ದರಿಂದ ವಂತಿಗೆ ಪಡೆಯುವುದನ್ನು ತಡೆಯಲು ಅಧಿಕಾರಿಗಳು ಮುಂದಾಗಬೇಕು’ ಎಂದು ಆಗ್ರಹಿಸಿದರು.