ಸಂರಕ್ಷಿತ ಕೃಷಿಯಲ್ಲಿ ವಿಶೇಷ ತಂತ್ರಜ್ಞಾನ ರೂಪಿಸಿರುವ ಇಸ್ರೇಲ್ ದೇಶದ ವಿಜ್ಞಾನಿಗಳು, ನಮ್ಮ ದೇಶದಲ್ಲಿ ಅಳವಡಿ ಸುವ ಬಗ್ಗೆ ಕೈಗೊಳ್ಳಬಹುದಾದ ಕಾರ್ಯ ಕ್ರಮ ಹಾಗೂ ಒಡಂಬಡಿಕೆಗಳ ಸಾಧ್ಯತೆ ಬಗ್ಗೆ ಕುಲಪತಿ ಡಾ.ಡಿ.ಎಲ್.ಮಹೆಶ್ವರ್ ಅವರು ಅಧಿಕಾರಿಗಳ ಜೊತೆ ವಿಚಾರ ವಿನಿಮಯ ನಡೆಸಿದರು. ಕುಲಸಚಿವ ಡಾ.ಎ.ಬಿ.ಪಾಟೀಲ, ಡಾ.ಎಚ್.ಬಿ. ಲಿಂಗಯ್ಯ, ವೈ.ಕೆ.ಕೋಟಿಕಲ್ ಇದ್ದರು.