ನ್ಯಾಯಮೂರ್ತಿ ಕರ್ಣನ್ ಅವರಿಗಾಗಿ ಪಶ್ಚಿಮ ಬಂಗಾಳದ ಪೊಲೀಸರು ತಮಿಳುನಾಡಿನ ಪೊಲೀಸರ ಜತೆಗೂಡಿ ಹಗಲು ರಾತ್ರಿ ಹುಡುಕುತ್ತಿದ್ದಾರಂತೆ, ಅದರೂ ಸಿಗುತ್ತಿಲ್ಲವಮತೆ, ಇದೆಂಥ ಪ್ರಸಹನ ? ನ್ಯಾಯದ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಸುಪ್ರೀಂ ಕೋರ್ಟ್ ಸಾಬೀತುಪಡಿಸಿದೆ. ಆದರೆ ಪೊಲೀಸರ ಕ್ರಮ ವಿಡಂಬನೆಯಂತೆ ಕಾಣುತ್ತಿದೆ.
– ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು.