ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಕುಸುಮ ಪೂಜಾರಿ, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ಚಂದ್ರ, ಚಾಂತಾರಿನ ಸರಸ್ವತಿ, ಹಂದಾಡಿಯ ಪ್ರತಿಮಾ ಶೆಟ್ಟಿ, ಸ್ವಚ್ಛ್ ಭಾರತ್ ಮಿಷನ್ನ ರಘುನಾಥ್, ಎನ್.ಸಿ.ಸಿ ಮುಖ್ಯಸ್ಥರಾದ ಕರ್ನಲ್ ರಮಾನಾಥ ಶೆಟ್ಟಿ, ಕರ್ನಲ್ ಸಾಜು ಮ್ಯಾಥ್ಯೂ, ಭಾಸ್ಕರ್, ಪಿಡಿಓ ಜೇಮ್ಸ್ ಡಿಸಿಲ್ವ, ಶ್ರುತಿ, ವಂದನಾ ಇದ್ದರು.