ಇದರಲ್ಲಿ, ‘ಕರೀಗೌಡ ಬೀಚನಹಳ್ಳಿ ಅವರು ಕಾನೂರು ಹೆಗ್ಗಡಿತಿಯ ನಾಯಕ ಹೂವಯ್ಯ ಹಿಂದೂ ಧರ್ಮವನ್ನು ಅರ್ಥಾತ್ ಜಾತಿಯಾಧರಿತ ಬ್ರಾಹ್ಮಣ ಧರ್ಮವನ್ನು ತಿರಸ್ಕರಿಸಿ ಸರ್ವಸಮಾನತೆಯ ಬುದ್ಧ ಧಮ್ಮವನ್ನು ಸ್ವೀಕರಿಸುತ್ತಾನೆ. ಡಾ. ಬಾಬಾಸಾಹೇಬ ಅಂಬೇಡ್ಕರ್ 1956ರಲ್ಲಿ ಹಿಂದೂ ಧರ್ಮವನ್ನು ಪರಿತ್ಯಜಿಸಿ ಬುದ್ಧ ಧಮ್ಮವನ್ನು ಅಂಗೀಕರಿಸುತ್ತಾರೆ’ ಎಂದು ಹೇಳಿರುವುದಾಗಿ ನಟರಾಜ್ ಉಲ್ಲೇಖಿಸಿದ್ದಾರೆ.