ಸಿಮೆಂಟ್ ಮತ್ತು ನೀರಿನ ಅಗತ್ಯವಿರುವುದಿಲ್ಲ ಎಂದು ವೀನೆರ್ಬರ್ಗರ್ ವ್ಯವಸ್ಥಾಪಕ ನಿರ್ದೇಶಕ ಮೊನ್ನಂದ ಅಪ್ಪಯ್ಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ನೀರು, ಮರಳಿನ ಅಭಾವ ಎದುರಿಸುತ್ತಿರುವ ನಗರಗಳಿಗೆ ಈ ತಂತ್ರಜ್ಞಾನ ಹೇಳಿ ಮಾಡಿಸಿದಂತಿದೆ. ಅಂಟು ಪರಿಣಾಮಕಾರಿ ಕೆಲಸ ಮಾಡಲು ಸೂಕ್ತವಾದ ಇಟ್ಟಿಗೆಗಳನ್ನೂ ಕಂಪೆನಿ ಪೂರೈಸುತ್ತದೆ’ ಎಂದು ಅವರು ತಿಳಿಸಿದರು.