ಎಂ.ಎ.ಡಿ.ಬಿ ಮಾಜಿ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ಅಂತರ ರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪು ಮಾನವ ಹಕ್ಕುಗಳಿಗೆ ಸಂದ ಜಯವಾಗಿದ್ದು, ಪಾಕಿಸ್ತಾನದ ಕ್ರೂರತನ, ದೌರ್ಜನ್ಯ, ಮೋಸಕ್ಕೆ ತಡೆ ಸಿಕ್ಕಿದಂ ತಾಗಿದೆ. ಪಾಕಿಸ್ತಾನದ ಕುಹಕ ಬುದ್ಧಿ ಬಟಾಬಯಲಾಗಿದ್ದು, ಜಾಧವ್ ವಿರು ದ್ಧದ ಆರೋಪಗಳು ಸುಳ್ಳು ಎನ್ನುವುದು ಸಾಬೀತಾಗಿದೆ’ ಎಂದರು.