ಸಯ್ಯದ್ ಖಾಜಾ ಅಮೀನ್ ಹಾಜಿಪೀರ್ ಪೀರಜಾದೆ, ಸಬುಬಕರ್ ಸಕಾಫಿ ಮತ್ತು ಮೊಹಮ್ಮದ್ ತಾಜುದ್ದೀನ್ ನೇತೃತ್ವ ವಹಿಸಿದ್ದರು. ಶೇಖರಪ್ಪ ಬಾದವಾಡಗಿ, ಮೊಹಮ್ಮದ್ ಖಾಜಿ, ಯಲಗುರದಪ್ಪ ಶೇಬಣ್ಣವರ, ಮೊಹಮ್ಮದ್ ದೋಟಿಹಾಳ, ರಜಾಕ್ ರೇಶ್ಮಿ, ಸಬ್ಜೆಸಾಬ್ ಮಾನ್ವಿ, ಗಿರಿಮಲ್ಲಪ್ಪ ಹಳಪೇಟಿ, ಜಬ್ಬಾರ ಕಲಬುರ್ಗಿ, ಸಾಂತಪ್ಪ ಹೊಸಮನಿ, ಮೆಹಬೂಬ್ ಸರಕಾವಸ, ಇಮಾಮಸಾಬ್ ಧನ್ನೂರ, ಮಲ್ಲು ಚೂರಿ, ಮೆಹಬೂಬ್ ಸಾಲ ವಾಡಗಿ, ಖತಲ್ಸಾಬ್ ಸುತಗುಂಡರ ಮತ್ತು ದಾನಿ ಕಾಸ್ಮೀರ್ಸಿಂಗ್ ಇದ್ದರು.