‘ದೇವರಗೋನಾಲ ಗ್ರಾಮದಲ್ಲಿ ಬ್ಯಾಂಕ್ ಮತ್ತು ವಿಎಸ್ಎಸ್ಎನ್ ಸಂಘ ಆರಂಭಿಸಬೇಕು. ಕಾಲೇಜು ಮತ್ತು ವಸತಿನಿಲಯ ನಿರ್ಮಿಸಬೇಕು. ಕೆಂಭಾವಿಯಿಂದ ಹೊರಡುವ ಬೆಂಗಳೂರು ಬಸ್, ಬೊಮ್ಮನಹಳ್ಳಿ ಕೆ. ಮಾರ್ಗವಾಗಿ ಅಮ್ಮಾಪುರ, ವಾಗಣಗೇರಾ, ತಳವಾರಗೇರಾ, ಸುರಪುರದಿಂದ ಬೆಂಗಳೂರಿಗೆ ಹೋಗುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.