ನಮಗೆ ಮಹಾದಾಯಿ ನೀರು ಹರಿಯಬೇಕಿದೆ. ಮಲಪ್ರಭೆ ಒಡಲು ತುಂಬಬೇಕಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಜೀವ ತುಂಬುವಂತೆ ಆಗ್ರಹಿಸಿದರು. ಧರಣಿಯಲ್ಲಿ ಚನ್ನಬಸವ್ವ ಆಯಟ್ಟಿ, ಚಂದ್ರಗೌಡ ಪಾಟೀಲ, ಹನಮಂತ ಸರನಾಯ್ಕರ, ವೀರಣ್ಣ ಸೊಪ್ಪಿನ ಎಸ್.ಬಿ.ಜೋಗಣ್ಣವರ, ವಾಸು ಚವ್ಹಾಣ, ಎಸ್.ಕೆ.ಗಿರಿಯಣ್ಣವರ, ಕೆ.ಎಚ್.ಮೊರ ಬದ. ಎಲ್.ಬಿ.ಮುನೇನಕೊಪ್ಪ ಇದ್ದರು.