ಕೂಡಲೆ ಈ ಜಮೀನನ್ನು ಸರ್ಕಾರ ವಶಕ್ಕೆ ಪಡೆದು ಯತಸ್ಥಿತಿ ಗೋಮಾಳವನ್ನು ಉಳಿಸಿಕೊಡಬೇಕು. ಇಲ್ಲವಾದರೆ ತಾಲ್ಲೂಕು ಕಚೇರಿಗೆ ಬೀಗ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ತಹಶೀಲ್ದಾರ್ ಬಿ.ಎನ್.ಪ್ರವೀಣ್ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಮುಖಂಡರಾದ ಪಾರುಕ್ ಪಾಷಾ, ಆನಂದ್ಸಾಗರ್, ರಂಜಿತ್ಕುಮಾರ್, ಸೀನ ಹಾಜರಿದ್ದರು.