‘ವಚನಕಾರರು ವೃತ್ತಿ ಧಾರ್ಮಿಕ ವ್ರತಾಚರಣೆ, ವ್ಯಕ್ತಿನಿಷ್ಠೆಯ ಪರಿಭಾಷೆಗಳು ಹೇಗೆ ನೈತಿಕ ಮೌಲ್ಯ ಒಳಗೊಳ್ಳುತ್ತವೆ ಎಂಬುದನ್ನು ತಿಳಿಸಿದ್ದಾರೆ. ಒಂದು ರೀತಿ ಅಧ್ಯಯನ ಯೋಗ್ಯ ಚಳವಳಿಯಲ್ಲಿ ತೊಡಗಿಸಿಕೊಂಡ ವಚನಕಾರರು, ಸತ್ಯ, ಶುದ್ಧ ಕಾಯಕ ನಿಷ್ಠೆಯ ಬದುಕು ಕಟ್ಟಿಕೊಂಡು, ಅದರ ಮೂಲಕ ವಚನ ಸಾಹಿತ್ಯ ಸೃಷ್ಟಿಸಿದ್ದಾರೆ’ ಎಂದು ವಿಶ್ಲೇಷಿಸಿದರು. ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಇದ್ದರು.