‘ನಾವು ಹರಕೆ ಹೊತ್ತಿದ್ದೇವೆ. ದೇವರಿಗೆ ಮೋಸಮಾಡಿದಂತೆ ಆಗುತ್ತದೆಂದು ಬಲಿ ಕೊಡುವವರು ಉಂಟು. ಇನ್ನು ಮುಂದು ಪ್ರಾಣಿ ಬಲಿ ಹರಕೆ ಮಾಡಿಕೊಳ್ಳಬೇಡಿ ಎಂದು ಹೇಳಿದರು. ಭಕ್ತರು ಬಲಿಗಾಗಿ ತೆಗೆದುಕೊಂಡು ಹೋಗುತ್ತಿದ್ದ ಕೆಲವು ಪ್ರಾಣಿಗಳನ್ನು ರಕ್ಷಿಸಿರುವುದಾಗಿ ಸ್ವಾಮೀಜಿ ಹೇಳಿದರು.
ಮಂಡಳಿ ಸಂಚಾಲಕಿ ಸುನಂದಾದೇವಿ, ಶರಣಪ್ಪಕಮ್ಮಾರ, ಬಸಯ್ಯ ವಸ್ತ್ರದಮಠ, ಶಾಂತಮ್ಮ, ಎನ್.ಕೃಷ್ಣ ಪಾಲ್ಗೊಂಡಿದ್ದರು.