‘ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವುದು ತುಂಬ ಪ್ರಮುಖವಾಗಿದೆ’ ಎಂದು ಆಯೋಜಕ ಸೈಯ್ಯದ್ಖಾಲೀದ್ ಕೊಪ್ಪಳ ಅವರು ಹೇಳಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ, ಕಿಶನ್ ಮೇರವಾಡೆ, ಕುಮಾರ ಅಣ್ಣಿಗೇರಿ, ಪ್ರೊ.ವಿನಯ ಚಿಕ್ಕಟ್ಟಿ, ಪಿಎಸ್ಐ ವಿ.ಎಸ್. ಜಾವೂರ, ರವಿ ಗುಂಜೀಕರ, ಅರವಿಂದ ಪೂಜಾರ, ವೀರಣ್ಣ ಮೇಟಿ, ಶಿವು ಬಳ್ಳಾರಿ, ಮುನ್ನಾ ಶೇಖ ಇದ್ದರು.