‘ನವಲಿ ಬಳಿ 40 ಟಿಎಂಸಿ ನೀರು ಸಂಗ್ರಹಿಸಲು ಜಲಾಶಯ ನಿರ್ಮಿಸಲು ಸರ್ಕಾರ ಮುಂದಾಗಿದೆ. ಅದು ಸುಲಭದ ಕೆಲಸವಲ್ಲ. ರೈತರಿಂದ ಭೂಮಿ ಸ್ವಾಧೀನ ಪಡಿಸಿಕೊಂಡು ಜಲಾಶಯ ನಿರ್ಮಿಸಲು ದಶಕಗಳ ಕಾಲ ಕಾಯಬೇಕಾಗುತ್ತದೆ. ಆದ್ದರಿಂದ ಹೂಳು ತೆಗೆಯಲು ಕ್ರಮ ವಹಿಸುವುದು ಸೂಕ್ತ’ ಎಂದರು. ಭೀಮೇಶ್ವರರಾವ್, ನರಸಪ್ಪ, ತಿಮ್ಮಪ್ಪ, ಬಸವರಾಜ, ಹನುಮಂತು, ಹುಲಿಗೆಪ್ಪ ಇದ್ದರು.