‘ಮಕ್ಕಳನ್ನು ಉತ್ತಮ ಪ್ರತಿಭಾವಂತರಾಗಿ ರೂಪಿಸಬೇಕು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಬೇಸಿಗೆ ಶಿಬಿರದಲ್ಲಿ ಆಗಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ಮುಖಂಡರಾದ ಸಿಆರ್ಪಿ ಸಂಗಯ್ಯ ಹಿರೇಮಠ, ಮುಖ್ಯಶಿಕ್ಷಕ ಬಿ.ಎಸ್.ಚಂದ್ರಗಿರಿ, ಸಂಸ್ಥೆಯ ಕಾರ್ಯದರ್ಶಿ ಡಿ.ಕೆ.ಗೊಂದಿ, ಸದಸ್ಯ ಯಮನಪ್ಪ ಗಡ್ಡದ, ಶಿಕ್ಷಕ ಶರಣಪ್ಪ ಮಕ್ಕಳ್ಳಿ, ಶರೀಫ್, ಶರಣಪ್ಪ ಜಿಗಳೂರ, ಎಚ್.ಎಚ್.ಹಿರೇಮನಿ ಇದ್ದರು.