‘ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಡ ನಿಗಮ ಉತ್ತಮ ಪ್ರಗತಿ ಸಾಧಿಸಿದೆ. ಹೈನುಗಾರಿಕೆ ಯೋಜನೆ ಮಹಿಳೆಯರಿಗೆ ಸಾಧನೆಯ ಮೇಲೆ ಅವಲಂಬನೆಯಾಗಿದೆ. ಸಾಲ ಮರುಪಾವತಿ ನಂತರ ಬ್ಯಾಂಕ್ ಸಾಲ ನೀಡುವ ಗುರಿ ಹೊಂದಲಾಗಿದೆ. ಇಲಾಖೆಯಿಂದ ಕಾರು, ಟ್ರ್ಯಾಕ್ಟರ್ ಸಬ್ಸಿಡಿ ಸಾಲಕ್ಕಾಗಿ ಈಗಾಗಲೇ ₹5 ಲಕ್ಷದವರೆಗೂ ನೀಡಲಾಗುತ್ತಿದೆ.