ಉದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಜ್ ಪಳ್ಳಿ, ಮುಖಂಡರಾದ ಗಿರೀಶ್ ಸುವರ್ಣ, ಗ್ಲಾಡಿಸ್ ಮೆಂ ಡೋನ್ಸಾ, ರಾಜೀವಿ, ಸರಸು ಡಿ ಬಂಗೇರ, ಗಿರೀಶ್ ಕುಮಾರ್, ಪಿಎಂಜಿಎಸ್ವೈ ಯೋಜನಾ ವಿಭಾಗದ ಎಂಜಿನಿಯರ್ ಸತೀಶ್ ಕುಮಾರ್ ಇದ್ದರು. ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು, ಅಬಿದ್ ಆಲಿ ಕಾರ್ಯಕ್ರಮ ನಿರೂಪಿಸಿದರು. ಲಾರೆನ್ಸ್ ಡಿಸೋಜಾ ವಂದಿಸಿದರು.