ಬೆಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಒಳಗೊಂಡಂತೆ ರಾಜ್ಯ ಸರ್ಕಾರ 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
* ಎಂ. ಚಂದ್ರಶೇಖರ್– ಐಜಿಪಿ, ಸಿಐಡಿ ಆರ್ಥಿಕ ಅಪರಾಧ ವಿಭಾಗ.
* ಎಚ್.ಎಸ್.ರೇವಣ್ಣ– ಡಿಐಜಿಪಿ, ಕೇಂದ್ರ ಕಚೇರಿ, ಬೆಂಗಳೂರು.
* ಎನ್.ಸತೀಶ್ ಕುಮಾರ್– ಡಿಐಜಿಪಿ, ಪೊಲೀಸ್ ಕಮಿಷನರ್, ಮಂಗಳೂರು.
* ಎಸ್.ಎನ್. ಸಿದ್ದರಾಮಪ್ಪ– ಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.
* ಡಾ. ಕೆ.ತ್ಯಾಗರಾಜನ್– ಕಮಾಂಡೆಂಟ್, ಒಂದನೇ ಬೆಟಾಲಿಯನ್, ಕೆಎಸ್ಆರ್ಪಿ, ಬೆಂಗಳೂರು.
* ಡಾ. ಚೇತನ್ ಸಿಂಗ್ ರಾಥೋಡ್–ಎಸ್ಪಿ, ತುಮಕೂರು .
* ಡಾ. ರೋಹಿಣಿ ಕಟೋಚ್ ಸೆಪಾಟ್– ಎಸ್ಪಿ, ಚಾಮರಾಜನಗರ.
* ಡಾ. ದಿವ್ಯಾ ವಿ.ಗೋಪಿನಾಥ್– ಎಸ್ಪಿ, ರಾಯಚೂರು.
* ಕುಲದೀಪ್ ಕುಮಾರ್ ಆರ್.ಜೈನ್– ಎಸ್ಪಿ, ವಿಜಯಪುರ.
* ಇಶಾ ಪಂತ್– ನಿರ್ದೇಶಕಿ, ವಿಧಿ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು.
* ನಿಖಾಮ್ ಪ್ರಕಾಶ್ ಆಮೃತ್– ಪ್ರಾಂಶುಪಾಲರು, ಪೊಲೀಸ್ ತರಬೇತಿ ಕಾಲೇಜು, ನಾಗೇನಹಳ್ಳಿ, ಕಲಬುರ್ಗಿ.
* ಜಿ. ರಾಧಿಕಾ– ಎಸ್ಪಿ, ಬೀದರ್.
* ಡಾ. ಅನೂಪ್ ಎ. ಶೆಟ್ಟಿ– ಎಸ್ಪಿ, ಕೊಪ್ಪಳ.
* ಸಂಗೀತಾ ಜಿ– ಎಸ್ಪಿ, ಧಾರವಾಡ.
* ರೇಣುಕಾ ಎಸ್. ಸುಕುಮಾರ್– ಡಿಸಿಪಿ, ಹುಬ್ಬಳ್ಳಿ– ಧಾರವಾಡ ನಗರ.