ಬಹುತೇಕ ಜೋತಾಡುವ ಸ್ಥಿತಿಯ ಲ್ಲಿದ್ದ ಬೆರಳಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಡಾ. ಸನತ್ ಭಂಡಾರಿ, ಡಾ. ದಿನೇಶ್ ಕದಂ ಮತ್ತು ಡಾ. ಗೌರವ್ ಶೆಟ್ಟಿ ಅವರು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುರಿದ ಮೂಳೆಯ ಜೊತೆ ಸ್ನಾಯು ರಜ್ಜುವಿನ ಮರುಜೋಡಣೆ ಮತ್ತು ಮೈಕ್ರೋವ್ಯಾಸ್ಕುಲರ್ ಶಸ್ತ್ರಚಿಕಿತ್ಸೆಯನ್ನು ವೈದ್ಯರ ತಂಡ ನಡೆಸಿದೆ.