ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ಬರಲಿ

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ದಲಿತರ ಮನೆಗೆ ತೆರಳಿ
ರಾಜಕಾರಣಿಗಳು
ಊಟ ಮಾಡಿದರೆ
ದೊಡ್ಡ ಸುದ್ದಿ...

ಉಂಡವರು ಹಾಗೂ ಇವರನ್ನು
ನೋಡಿ ಹೀಯಾಳಿಸುವವರು
ಮಾಡಿಕೊಳ್ಳಬೇಕಿದೆ
ಆತ್ಮಶುದ್ಧಿ...

ಭೋಜನದ ನೆಪದಲ್ಲಿ
ತಮ್ಮ ಬೇಳೆ ಬೇಯಿಸಿಕೊಳ್ಳುವ
ವಿಕ್ಷಿಪ್ತ ಮನಗಳಿಗೆ ಯಾವಾಗ
ಬರುವುದೋ ಒಳ್ಳೆಯ ಬುದ್ಧಿ...

- ಸುಲೋಚನಾ ಯೋಗೀಶ್,
ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT